ಬೃಹದಾರಣ್ಯಕೋಪನಿಷದ್ಭಾಷ್ಯಮ್
ಷಷ್ಠೋಽಧ್ಯಾಯಃಚತುರ್ಥಂ ಬ್ರಾಹ್ಮಣಮ್
ಆನಂದಗಿರಿಟೀಕಾ (ಬೃಹದಾರಣ್ಯಕ)
 
ಸ ಹ ಪ್ರಜಾಪತಿರೀಕ್ಷಾಂಚಕ್ರೇ ಹಂತಾಸ್ಮೈ ಪ್ರತಿಷ್ಠಾಂ ಕಲ್ಪಯಾನೀತಿ ಸ ಸ್ತ್ರಿಯಂ ಸಸೃಜೇ ತಾಂ ಸೃಷ್ಟ್ವಾಧ ಉಪಾಸ್ತ ತಸ್ಮಾತ್ಸ್ತ್ರಿಯಮಧ ಉಪಾಸೀತ ಸ ಏತಂ ಪ್ರಾಂಚಂ ಗ್ರಾವಾಣಮಾತ್ಮನ ಏವ ಸಮುದಪಾರಯತ್ತೇನೈನಾಮಭ್ಯಸೃಜತ್ ॥ ೨ ॥
ಯತ ಏವಂ ಸರ್ವಭೂತಾನಾಂ ಸಾರತಮಮ್ ಏತತ್ ರೇತಃ, ಅತಃ ಕಾನು ಖಲ್ವಸ್ಯ ಯೋಗ್ಯಾ ಪ್ರತಿಷ್ಟೇತಿ ಸ ಹ ಸ್ರಷ್ಟಾ ಪ್ರಜಾಪತಿರೀಕ್ಷಾಂಚಕ್ರೇ । ಈಕ್ಷಾಂ ಕೃತ್ವಾ ಸ ಸ್ತ್ರಿಯಂ ಸಸೃಜೇ । ತಾಂ ಚ ಸೃಷ್ಟ್ವಾ ಅಧ ಉಪಾಸ್ತ ಮೈಥುನಾಖ್ಯಂ ಕರ್ಮ ಅಧಉಪಾಸನಂ ನಾಮ ಕೃತವಾನ್ । ತಸ್ಮಾತ್ಸ್ತ್ರಿಯಮಧ ಉಪಾಸೀತ ; ಶ್ರೇಷ್ಠಾನುಶ್ರಯಣಾ ಹಿ ಪ್ರಜಾಃ । ಅತ್ರ ವಾಜಪೇಯಸಾಮಾನ್ಯಕ್ಲೃಪ್ತಿಮಾಹ — ಸ ಏನಂ ಪ್ರಾಂಚಂ ಪ್ರಕೃಷ್ಟಗತಿಯುಕ್ತಮ್ ಆತ್ಮನೋ ಗ್ರಾವಾಣಂ ಸೋಮಾಭಿಷವೋಪಲಸ್ಥಾನೀಯಂ ಕಾಠಿನ್ಯಸಾಮಾನ್ಯಾತ್ ಪ್ರಜನನೇಂದ್ರಿಯಮ್ , ಉದಪಾರಯತ್ ಉತ್ಪೂರಿತವಾನ್ ಸ್ತ್ರೀವ್ಯಂಜನಂ ಪ್ರತಿ ; ತೇನ ಏನಾಂ ಸ್ತ್ರಿಯಮ್ ಅಭ್ಯಸೃಜತ್ ಅಭಿಸಂಸರ್ಗಂ ಕೃತವಾನ್ ॥

ಪಶುಕರ್ಮಣಿ ಸ್ವಾರಸ್ಯೇನ ಪ್ರಾಣಿಮಾತ್ರಸ್ಯ ಪ್ರವೃತ್ತೇರ್ವೃಥಾ ವಿಧಿರಿತ್ಯಾಶಂಕ್ಯಾಽಽಹ —

ಅತ್ರೇತಿ ।

ಅವಾಚ್ಯಂ ಕರ್ಮ ಸಪ್ತಮ್ಯರ್ಥಃ ॥೨॥