ಯದ್ಯವಿಕ್ರಿಯ ಏವಾಽಽತ್ಮಾ ತರ್ಹಿ ಧರ್ಮಾದ್ಯಧಿಕಾರ್ಯಭಾವಾತ್ತದಸಿದ್ಧೌ ಸಂಸಾರೋಪಲಂಭ ಏವ ನ ಸ್ಯಾದಿತ್ಯಾಶಂಕ್ಯಾಹ -
ಅನಾತ್ಮಜ್ಞವಿಷಯ ಏವೇತಿ ।
ಯದಜ್ಞಾನಾತ್ಪ್ರವೃತ್ತಿಃ ಸ್ಯಾತ್ತಜ್ಜ್ಞಾನಾತ್ಸಾ ಕುತೋ ಭವೇದಿತಿ ನ್ಯಾಯಾಚ್ಚಾಽಽತ್ಮಜ್ಞಸ್ಯ ಧರ್ಮಾದಿ ನೋಪಪದ್ಯತೇಽತ ಆತ್ಮಜ್ಞಃ ಸದಾ ಮುಕ್ತ ಏವೇತ್ಯಾಹ -
ನ್ಯಾಯಾಚ್ಚೇತಿ ।
ತದುಕ್ತಮ್ - “ವಿವೇಕೀ ಸರ್ವದಾ ಮುಕ್ತಃ ಕುರ್ವತೋ ನಾಸ್ತಿ ಕರ್ತೃತಾ । ಅಲೇಪವಾದಮಾಶ್ರಿತ್ಯ ಶ್ರೀಕೃಷ್ಣಜನಕೌ ಯಥಾ” ಇತಿ ॥ ೧೯ ॥